ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಜನುಮದಿನದ ಪ್ರಯುಕ್ತ ಬೆಂಗಳೂರಿನ ವೃದ್ಧಾಶ್ರಮ ಸರ್ವೋದಯ ಚಾರಿಟೇಬಲ್ ಟ್ರಸ್ಟ್ ದೇವನಹಳ್ಳಿಯಲ್ಲಿ ವಿಶೇಷ ಭೋಜನ

0

ಬೆಳ್ತಂಗಡಿ: ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಜನುಮದಿನದ ಪ್ರಯುಕ್ತ ಬೆಂಗಳೂರಿನ ವೃದ್ಧಾಶ್ರಮ ಸರ್ವೋದಯ ಚಾರಿಟೇಬಲ್ ಟ್ರಸ್ಟ್ ದೇವನಹಳ್ಳಿ ಎಂಬಲ್ಲಿ ವಿಶೇಷ ಭೋಜನವನ್ನು ನೀಡಿ, ಶಾಸಕರಿಗೆ ಶುಭ ಹಾರೈಸಿದ ಹರೀಶ್ ಪೂಂಜ ಅಭಿಮಾನಿಗಳಾದ ದಿಲೀಪ್ ಗೌಡ, ರಕ್ಷಿತ್, ಶಿವು ಬಳಗ ಚಿಕ್ಕಬಳ್ಳಾಪುರ ತಂಡ.

ಶಾಸಕರ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಣೆ ಮಾಡಿದರು.

LEAVE A REPLY

Please enter your comment!
Please enter your name here