ಪಟ್ರಮೆ: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊಪ್ಪರಿಗೆ ತುಂಬಿಸುವ ಕಾರ್ಯಕ್ರಮ

0

ಪಟ್ರಮೆ: ಸಿಂಹಸಂಕ್ರಮಣ ಪ್ರಯುಕ್ತ ನಡೆದ ಕೊಪ್ಪರಿಗೆ ತುಂಬಿಸುವ ಕಾರ್ಯಕ್ರಮವು ನಿತೇಶ್ ಬಲ್ಲಾಳ್ ಇವರ ಉಪಸ್ಥಿತಿಯಲ್ಲಿ ಊರ ಭಕ್ತ ಮಹನೀಯರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆ.16ರಂದು ನಡೆಯಿತು.

ತದನಂತರ ವಿಶೇಷ ಅಲಂಕಾರ ಪೂಜೆ ಹಾಗು ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಬಳಿಕ ವಿಶೇಷ ಅನ್ನಸಂತರ್ಪಣೆ ಉಳಿಯಬೀಡು ಮನೆತನದ ಸದಸ್ಯರಿಂದ ಹಾಗು ಅರ್ಚಕರಿಂದ ಅನ್ನದಾನ ಸೇವೆ ನಡೆಯಿತು.

LEAVE A REPLY

Please enter your comment!
Please enter your name here