ಕೆಲ್ಲಗುತ್ತು: ಹುಣ್ಸೆಕಟ್ಟೆ ಮನೆ ನಿವಾಸಿ ಪಿ.ಹರೀಶ್ಚಂದ್ರ ನಿಧನ

0

ಬೆಳ್ತಂಗಡಿ: ಕೆಲ್ಲಗುತ್ತು ಹುಣ್ಸೆಕಟ್ಟೆ ಮನೆ ನಿವಾಸಿ ಪಿ.ಹರೀಶ್ಚಂದ್ರ(50 ವ) ರವರು ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಆ.5ರಂದು ನಿಧನರಾದರು.

ಮೃತರ ಪತ್ನಿ ಇಂದಿರಾ ಹಾಗೂ ಮಕ್ಕಳಾದ ನಿಶಾಂತ್, ಸೌಜನ್ಯ ಮತ್ತು ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here