ತಾಲೂಕಿನಲ್ಲಿ ಭಾರಿ ಮಳೆ: ಕೊಯ್ಯೂರು ಕಲ್ಲಾಜೆ ಸಮೃದ್ಧಿ ನಿವಾಸಿ ವಿಜಯ ಕುಮಾರ್ ಎಂ ರವರ ತೋಟಕ್ಕೆ ನುಗ್ಗಿದ ನೀರು

0

ಕೊಯ್ಯೂರು: ಜು.30ರಂದು ಮುಂಜಾನೆ ಸುರಿದ ಭಾರಿ ಮಳೆಗೆ ಕೊಯ್ಯೂರು ಕಲ್ಲಾಜೆ ಸಮೃದ್ಧಿ ನಿವಾಸಿ ವಿಜಯ ಕುಮಾರ್ ಎಂ ರವರ ಅಡಿಕೆ ತೋಟಕ್ಕೆ ನುಗ್ಗಿದ ನೆರೆಯ ನೀರು.

ಸುಮಾರು 200 ಅಡಿಕೆ ಗಿಡಗಳು ಜಲಾವೃತವಾಗಿವೆ.

LEAVE A REPLY

Please enter your comment!
Please enter your name here