ಬಸದಿ ಸ್ವಚ್ಛತಾ ತಂಡದಿಂದ ಸವಣಾಲು ಆದಿನಾಥ ಸ್ವಾಮೀ ತೀರ್ಥ ಕ್ಷೇತ್ರದಲ್ಲಿ ಶ್ರಮದಾನ

0

ಸವಣಾಲು: ಸವಣಾಲು ಆದಿನಾಥ ಸ್ವಾಮೀ ತೀರ್ಥ ಕ್ಷೇತ್ರದಲ್ಲಿ ಆಟಿ ಅಮಾವಾಸ್ಯೆಯ ವಿಶೇಷ ತೀರ್ಥ ಸ್ನಾನ ಹಾಗೂ ಪೂಜೆಗೆ ಪೂರಕವಾಗಿ ಬಸದಿ ಸ್ವಚ್ಛತಾ ತಂಡದ 50 ಮಂದಿ ಸದಸ್ಯರು ಜು.28ರಂದು ಶ್ರಮ ಸೇವೆ ನಡೆಯಿತು.

ತಂಡದ ನೇತೃತ್ವವನ್ನು ವಕೀಲರಾದ ಶ್ವೇತಾ ಜೈನ್ ಮೂಡಬಿದ್ರೆ, ವಿನಯ ಕುಮಾರ್ ಪಡಂಗಡಿ ವಹಿಸಿದ್ದರು.

ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷ ಕಿಶೋರ್ ಹೆಗ್ಡೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಶೋಕ್ ಕುಮಾರ್ ಮುಂಡೂರು ವಂದಿಸಿದರು.

LEAVE A REPLY

Please enter your comment!
Please enter your name here