ಅರಸಿನಮಕ್ಕಿ: ಪುರೋಹಿತ, ಜ್ಯೋತಿಷಿ ಅನಂತ ವೀರೇಶ್ವರ ತಾಮ್ಹನ್ಕಾರ್ ನಿಧನ July 22, 2024 0 FacebookTwitterWhatsApp ಅರಸಿನಮಕ್ಕಿ: ಪುರೋಹಿತರಾಗಿ, ಜ್ಯೋತಿಷ್ಯರಾಗಿ ಕೃಷಿಕರು ಆಗಿದ್ದ ಮುದ್ದಿಗೆ ನಿವಾಸಿ ಅನಂತ ವೀರೇಶ್ವರ ತಾಮ್ಹನ್ಕಾರ್ ಜು.21ರಂದು ನಿಧನರಾದರು. ಮೃತರು ಮಕ್ಕಳಾದ ವಾಮನ ತಾಮ್ಹನ್ಕಾರ್, ದಿವಾಕರ ತಾಮ್ಹನ್ಕಾರ್, ಛಾಯ, ಕುಟುಂಬಸ್ಥರು, ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. RELATED ARTICLESMORE FROM AUTHOR ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಅರಣ್ಯ ಇಲಾಖೆಯ ಎಚ್ಚರಿಕೆ ಫಲಕ ಶವಗಳನ್ನು ಹೂತಿಟ್ಟ ಪ್ರಕರಣ: 8 ಸ್ಥಳ ಗುರುತಿಸಿದ ಎಸ್ಐಟಿ ಅಧಿಕಾರಿಗಳು: ನಾಳೆಯಿಂದಲೇ ಅಗೆಯುವ ಕಾರ್ಯ: ಎಸಿ ಅಥವಾ ತಹಶೀಲ್ದಾರ್ ನೇತೃತ್ವ:SUDDI NEWS EXCLUSIVE ಮಾಹಿತಿ ಧರ್ಮಸ್ಥಳ: ಸಹಕಾರ ಸಂಘದಿಂದ ಹೃದಯಾಘಾತ ಆದಾಗ ತುರ್ತು ಚಿಕಿತ್ಸೆ ಕುರಿತು ಮಾಹಿತಿ ಕಾರ್ಯಾಗಾರ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ