ವೇಣೂರು: ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಹರೀಶ್ ಕುಮಾರ್, ಕಾರ್ಯದರ್ಶಿಯಾಗಿ ಜಯರಾಮ ಹೆಗ್ಡೆ, ಕೋಶಾಧಿಕಾರಿಯಾಗಿ ದಯಾನಂದ ಭಂಡಾರಿ ಆಯ್ಕೆ

0

ವೇಣೂರು: ಲಯನ್ಸ್ ಕ್ಲಬ್ ವೇಣೂರು ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಕುಮಾರ್, ಕಾರ್ಯದರ್ಶಿಯಾಗಿ ಜಯರಾಮ ಹೆಗ್ಡೆ, ಕೋಶಾಧಿಕಾರಿಯಾಗಿ ದಯಾನಂದ ಭಂಡಾರಿ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ನಿಕಟ ಪೂರ್ವ ಅಧ್ಯಕ್ಷ ನಿರಂಜನ್ ಕೆ.ಎಸ್., ಉಪಾಧ್ಯಕ್ಷರುಗಳಾಗಿ ಕೆ.ವಿಜಯ ಗೌಡ, ಸುಧೀರ್ ಭಂಡಾರಿ, ಪ್ರಸನ್ನ ಹೆಬ್ಬಾರ್, ಜತೆ ಕಾರ್ಯದರ್ಶಿಯಾಗಿ ಶ್ರೀಕಾಂತ್ ಉಡುಪ, ದಂಡಪಾಣಿಯಾಗಿ ರೊ.ಪ್ರವೀಣ್ ಕುಮಾರ್ ಇಂದ್ರ, ಕ್ಲಬ್ ಮೆಂಬರ್ ಶಿಪ್ ಚೈರ್ ಪೆರ್ಸನ್ ಜಗದೀಶ್ಚಂದ್ರ ಡಿ.ಕೆ., ಲಯನ್ಸ್ ಟೇಮರ್ ನವೀನ್ ಪಚ್ಚೇರಿ, ಟೈಲ್ ಟ್ವಿಸ್ಟರ್ ಆಗಿ ಸತೀಶ್ ಎಚ್., ನಿರ್ದೇಶಕರುಗಳಾಗಿ ವೆಂಕಟೇಶ್ ಎಂ.ಬಿ., ಡಾ.ಕೆ.ಆರ್.ಪ್ರಸಾದ್, ಕೆ.ಭಾಸ್ಕರ ಪೈ, ಭರತ್ ರಾಜ್ ಮುದ್ಯ, ಕೆ.ಸತ್ಯ ನಾರಾಯಣ ಪೈ, ನಿತೀಶ್ ಹೆಚ್. ಆಯ್ಕೆಯಾದರು.

ಜು.25ರಂದು ವೇಣೂರು ಲಯನ್ಸ್ ಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ.

LEAVE A REPLY

Please enter your comment!
Please enter your name here