ಸೋಮಂದಡ್ಕ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಉಜಿರೆಯಿಂದ ಚಾರ್ಮಾಡಿ ಕಡೆಯ ರಸ್ತೆ ಕೆಸರುಮಯ

0

ಸೋಮಂದಡ್ಕ: ನಿರಂತರ ಸುರಿಯುತ್ತಿರುವ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಜಿರೆಯಿಂದ ಚಾರ್ಮಾಡಿ ಕಡೆಯ ರಸ್ತೆ ಕೆಸರುಮಯಗೊಂಡಿದೆ.

ಸೋಮಂದಡ್ಕ ಭಾಗದಲ್ಲಿ ರಸ್ತೆಯ ಉದ್ದಕೂ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿಗಳ ತಹಶೀಲ್ದಾರರ ಮತ್ತು ಶಾಸಕರ ಮನವಿಗೆ ಸ್ಪಂದಿಸದ ಗುತ್ತಿಗೆದಾರರು, ಸಾರ್ವಜನಿಕ ಸಂಪರ್ಕ ರಸ್ತೆ ಹದಗೆಟ್ಟು ಹೋಗಿದೆ.ಜನರು ಓಡಾಡಲು ಕಷ್ಟಕರ ಅನೇಕ ಜೀವ ಭಯದಿಂದ ಸಂಚಾರಿಸಬೇಕಾಗಿದೆ.

LEAVE A REPLY

Please enter your comment!
Please enter your name here