ಶಕ್ತಿನಗರದಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ

0

ಬೆಳ್ತಂಗಡಿ: ಗುರುವಾಯನಕೆರೆಯಿಂದ ಅಳದಂಗಡಿ, ನಾವರ ತನಕ ಹೆದ್ದಾರಿ ರಸ್ತೆ ಅಗಲೀಕರಣವಾಗಿ ವರ್ಷ ಪೂರ್ತಿ ಆಗುವ ಮೊದಲೇ ಶಕ್ತಿನಗರ ಸರ್ಕಲ್ ನ ಸ್ವಲ್ಪ ಮುಂದೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ಕಂಡು ಬಂದಿದೆ.

ಕೇವಲ ರಸ್ತೆ ಅಗಲೀಕರಣವಾಗಿದ್ದು ಮಾತ್ರ ಆದರೆ ಡಾಮಾರೀಕರಣ ಅಷ್ಟು ತೃಪ್ತಿ ಕರಣವಾಗಿಲ್ಲ ಎನ್ನುದು ಸಾರ್ವಜನಿಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here