ಸಿ.ಎ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕೆ.ಕೇಶವ ಕಾಮತ್ ತೇರ್ಗಡೆ

0

ಬೆಳ್ತಂಗಡಿ: ಅಖಿಲ ಭಾರತ ಲೆಕ್ಕಪರಿಶೋಧಕ ಸಂಸ್ಥೆ 2024ರ ಮೇ ತಿಂಗಳಲ್ಲಿ ನಡೆಸಿದ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿಯ ಕೆ.ಕೇಶವ ಕಾಮತ್ ಅವರು ತೇರ್ಗಡೆ ಹೊಂದಿದ್ದಾರೆ.

ಇವರು ಬೆಳ್ತಂಗಡಿಯ ಮಾರಿಗುಡಿ ಬಳಿಯ ಹೋಟೆಲ್ ದೇವಿ ಪ್ರಸಾದ್ ಮಾಲೀಕರಾದ ಕಾಂತಾವರ ರಾಧಾಕೃಷ್ಣ ಕಾಮತ್ ಹಾಗೂ ರೂಪಾ ಕಾಮತ್ ಅವರ ಪುತ್ರ.

ಇವರು ಬೆಂಗಳೂರಿನ ಕೆ.ಜಿ.ಆಚಾರ್ಯ & ಕೋ ಇವರ ಬಳಿ ತರಬೇತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here