ಕೊಕ್ಕಡ: ಡೆಂಜ ನಿವಾಸಿ ಸುಬ್ರಹ್ಮಣ್ಯ ಉಪ್ಪಾರ್ಣ ನಿಧನ

0

ಕೊಕ್ಕಡ: ಕೊಕ್ಕಡ ಗ್ರಾಮದ ಡೆಂಜ ನಿವಾಸಿ ಸುಬ್ರಹ್ಮಣ್ಯ ಉಪ್ಪಾರ್ಣ (ಸುರೇಶ) (61 ವರ್ಷ) ರವರು ಮಂಗಳೂರಿನಲ್ಲಿ ನಿಧನರಾದರು.

ಇವರು ಕಳೆದ ಕೆಲವು ವರ್ಷಗಳಿಂದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವಾ ಕಾರ್ಯದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಜಯ, ಪುತ್ರ ಅಭಿಲಾಶ್ ಹಾಗೂ ಪುತ್ರಿ ಹರ್ಷಿತ ಮತ್ತು ಸಹೋದರ ವೆಂಕಟ್ರಮಣ ಉಪ್ಪಾರ್ಣ, ಸೂರ್ಯ ಪ್ರಕಾಶ ಉಪಾರ್ಣ, ಸಹೋದರಿ ವನಜರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here