ಇಂದಬೆಟ್ಟು: ರಕ್ತದೋತ್ತಡದಿಂದ ಯುವಕ ನಿಧನ June 25, 2024 0 FacebookTwitterWhatsApp ಇಂದಬೆಟ್ಟು: ಇಂದಬೆಟ್ಟು ಪರಿಯಾರ ಮನೆ ನಿವಾಸಿ ಶ್ರೀನಿವಾಸ ಮಲೆಕುಡಿಯ(40 ವ) ರವರು ರಕ್ತದೋತ್ತಡ ಹೆಚ್ಚಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ಮೃತರು ತಾಯಿ ಚಂಪಾ, ಅಕ್ಕಂದಿರು, ತಂಗಿಯಂದಿರು, ಅಣ್ಣಂದಿರು, ತಮ್ಮಂದಿರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. RELATED ARTICLESMORE FROM AUTHOR ನಡ: ಹೊಕ್ಕಿಲ ನಿವಾಸಿ ಕೃಷಿಕ ತುಂಗಪ್ಪ ಪೂಜಾರಿ ನಿಧನ ಕಳೆಂಜ: ಕೊಕ್ಕಡ ಜೆಸಿಐ ಕಪಿಲಾ ಘಟಕದಿಂದ ಪಿ.ಟಿ.ಸಬಾಸ್ಟಿಯನ್ ರಿಗೆ ಸನ್ಮಾನ ಆ.27-29: ಲಾಯಿಲದಲ್ಲಿ 37ನೇ ವರ್ಷದ ಶ್ರೀ ಗಣೇಶೋತ್ಸವ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ