ಮಲಮಂತಿಗೆ: ನಂದಿಕಾಡು ಮನೆ ಪ್ರಗತಿಪರ ಕೃಷಿಕ ಶೇಖರ್ ಗೌಡ ನಿಧನ

0

ಮಲಮಂತಿಗೆ: ಮಲಮಂತಿಗೆ ಗ್ರಾಮದ ನಂದಿಕಾಡು ಮನೆ ಪ್ರಗತಿಪರ ಕೃಷಿಕ ಶೇಖರ್ ಗೌಡ (42ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜೂ.22ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ತಾಯಿ, ಪತ್ನಿ, ಮಗಳು, ಸಹೋದರರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here