ಬೆಳಾಲು: ಗ್ರಾಮದ ಆಲಡ್ಕ ಎಂಬಲ್ಲಿ ದಿವಾಕರ ಆಚಾರ್ಯ ಇವರ ತೋಟದಲ್ಲಿ ಜೂ.18ರಂದು ರಾತ್ರಿ ಕಾಡಾನೆಯೊಂದು ದಾಳಿ ನಡೆಸಿ ಹಲವಾರು ಬಾಳೆ ಗಿಡ ಮತ್ತು ತೆಂಗಿನ ಮರಗಳನ್ನು ಉರುಳಿಸಿ, 15 ಅಡಿ ಎತ್ತರದಲ್ಲಿ ಹಲಸಿನ ಮರದಲ್ಲಿ ಇದ್ದ ಹಲಸಿನ ಕಾಯಿಯನ್ನು ತಿಂದು ಹೋಗಿರುತ್ತದೆ.
ಬೆಳಾಲು ಅಲಡ್ಕ ಪರಿಸರದಲ್ಲಿ ಕಾಡನೆ ದಾಳಿ
