ಉಜಿರೆ: ಪಾರ ಎಂಬಲ್ಲಿಯ ಶ್ರೀ ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ಪತ್ತನಾಜೆ ಪ್ರಯುಕ್ತ ಅಗೇಲು ಸೇವೆ

0

ಉಜಿರೆ: ಉಜಿರೆ ಗ್ರಾಮದ ಪಾರ ಎಂಬಲ್ಲಿಯ ಶ್ರೀ ಕಲ್ಕುಡ- ಕಲ್ಲುರ್ಟಿ ದೈವಗಳಿಗೆ ಪತ್ತನಾಜೆ ಪ್ರಯುಕ್ತ ವಿಶೇಷವಾಗಿ ಪ್ರಥಮ ಬಾರಿಗೆ ಭಕ್ತಾದಿಗಳ ಹರಕೆಯ 114 ಅಗೇಲು ಸೇವೆ ಮೇ 24ರಂದು ನಡೆಯಿತು.

ಸದ್ರಿ ದೈವಸ್ಥಾನವು ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ಸಂಬಂಧಪಟ್ಟ ದೈವಸ್ಥಾನವಾಗಿದ್ದು.ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಇವರ ಗೌರವಾಧ್ಯಕ್ಷತೆ ಹಾಗು ಮಾರ್ಗದರ್ಶನದಲ್ಲಿ ಅಗೇಲು ಸೇವೆ ನಡೆಯಿತು.

ಸದ್ರಿ ಅಗೇಲು ಸೇವೆಯಲ್ಲಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಪದಾಧಿಕಾರಿಗಳು ಹಾಗು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here