ಸಮಾಜ ಸೇವಕರು ಹಾಗೂ ಉದ್ಯಾಮಿಗಳಾದ ರಾಘವೇಂದ್ರ ನಾಯಕ್ ಮತದಾನ April 26, 2024 0 FacebookTwitterWhatsApp ಶಿಬಾಜೆ: ಪುತ್ತೂರಿನ ಮಂಗಲ್ ಸ್ಟೋರ್ ಮಂಗಲ್ ಹೈಪರ್ ಮಾರ್ಕೆಟ್ ನ ಮಾಲಕರು, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರು ಪತ್ನಿ ಜೊತೆ ಆಗಮಿಸಿ ತಮ್ಮ ಗ್ರಾಮದ ಮತಗಟ್ಟೆ 12ರಲ್ಲಿ ಮತ ಚಲಾಯಿಸಿ ಇತರರು ಮತ ಚಲಾಯಿಸುವಂತೆ ಮನವಿ ಮಾಡಿದರು. RELATED ARTICLESMORE FROM AUTHOR ಜೈನ ಜಾತಿಗೆ ಮತ್ತು ಧರ್ಮಕ್ಕೆ ಅಪಮಾನ ಆರೋಪ: ರಾಜು ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜೈನ ಬಾಂಧವರಿಂದ ದೂರು ಏ. 8: ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ: ಸ್ವಚ್ಛತಾ ಆಂದೋಲನ ಕಾರ್ಯಕ್ರಮ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ