ಸಮಾಜ ಸೇವಕರು ಹಾಗೂ ಉದ್ಯಾಮಿಗಳಾದ ರಾಘವೇಂದ್ರ ನಾಯಕ್ ಮತದಾನ

0

ಶಿಬಾಜೆ: ಪುತ್ತೂರಿನ ಮಂಗಲ್ ಸ್ಟೋರ್ ಮಂಗಲ್ ಹೈಪರ್ ಮಾರ್ಕೆಟ್ ನ ಮಾಲಕರು, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ರವರು ಪತ್ನಿ ಜೊತೆ ಆಗಮಿಸಿ ತಮ್ಮ ಗ್ರಾಮದ ಮತಗಟ್ಟೆ 12ರಲ್ಲಿ ಮತ ಚಲಾಯಿಸಿ ಇತರರು ಮತ ಚಲಾಯಿಸುವಂತೆ ಮನವಿ ಮಾಡಿದರು.

LEAVE A REPLY

Please enter your comment!
Please enter your name here