ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ಹಾಗೂ ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಶ್ರಮದಾನ

0

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇದರ ವತಿಯಿಂದ ದೇವರ ಗುಡ್ಡೆ ದರ್ಣಮ್ಮ ರವರ ಕುಸಿತದ ಹಂತದಲ್ಲಿದ್ದ ಮನೆಯ ಮೆಲ್ಚಾವಣಿಯನ್ನು ಶ್ರಮದಾನದ ಮೂಲಕ ನಿರ್ಮಿಸಿಕೊಡಲಾಯಿತು.

ಮಾಡಿನ ಸಂಪೂರ್ಣ ವೆಚ್ಚವನ್ನು ಸುಲ್ಕೇರಿಮೊಗ್ರು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಭರಿಸಲಾಯಿತು.

ಈ ಶ್ರಮದಾನದಲ್ಲಿ ಸುಲ್ಕೇರಿಮೊಗ್ರು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಂಕೇತ್ ಬಂಗೇರ ವರ್ಪಾಳೆ, ವಿಜಯ್ ಕುಮಾರ್, ಶ್ರೀಧರ ಅಂಚನ್, ರಾಜೇಂದ್ರ ಸಾಲಿಯಾನ್, ಸದಾಶಿವ ಹೊಕ್ಕಳ, ವಿಶ್ವನಾಥ ಮಾಳಿಗೆ, ನಂದನ್ ಕುಮಾರ್, ಪ್ರಮೋದ್ ಕುಮಾರ್, ಅವಿನಾಶ್ ವರ್ಪಾಳೆ, ದೀಕ್ಷಿತ್, ಶ್ರೇಯಸ್, ಸುಧೀರ್ ವರ್ಪಾಳೆ, ಪ್ರಮೋದ್ ಇಂದ್ರಪ್ರಸ್ಥ, ಆಶಿಕ್, ವಿಶ್ರುತ್, ದಯಾನಂದ ಕಲ್ಪಿಲ, ಶ್ರೀನಾಥ್ ಕಲ್ಪಿಲ, ಯೋಗೀಶ್ ಮುಲ್ಲಗುಡ್ಡೆ, ಸಚಿನ್ ಮಾಂತ್ಯೋಲು, ಸತೀಶ್ ಮುಲ್ಲಗುಡ್ಡೆ, ಸದಾನಂದ ಪಿಲತ್ತಡಿ, ಸಂದೀಪ್ ಪಟ್ಲ, ಗಿರಿಯಪ್ಪ ಹೊಕ್ಕಳ, ಶಕುಂತಲಾ, ಶಶಿಕಲಾ, ಮಮತ, ರೇವತಿ, ನಳಿನಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here