ಮನುಷ್ಯನ ಎಲ್ಲಾ ದುಃಖ ನಿರಾಸೆಗಳಿಗೆ ಉತ್ತರವಿದೆಯೆಂದು ದೇವರು ಮನದಟ್ಟು ಮಾಡುವ ಭರವಸೆಯ ಹಬ್ಬವೇ ಈಸ್ಟರ್ ಹಬ್ಬ: ಲಾರೆನ್ಸ್ ಮುಕ್ಕುಯಿ

0

ಬೆಳ್ತಂಗಡಿ: ಇದು ಭರವಸೆಯ ಹಬ್ಬ, ಮನುಷ್ಯನ ಎಲ್ಲಾ ದುಃಖ ನಿರಾಸೆಗಳಿಗೆ ಉತ್ತರವಿದೆಯೆಂದು ದೇವರು ಮನದಟ್ಟುಮಾಡುವ ಭರವಸೆಯ ಹಬ್ಬವೇ ಈಸ್ಟರ್ ಹಬ್ಬ.

ಪ್ರಭು ಕ್ರಿಸ್ತರು ಅತ್ಯಂತ ಸಹನೆಗಳ ಮೂಲಕವೇ ಮಹತ್ವಪರ‍್ಣವಾದ ಪೂರದಾನದ ಮಹಿಮೆಗೆ ಪಾತ್ರರಾದರು. ಪುನರುತ್ಥಾನದ ಮಹಿಮೆ, ಸಂತೋಷ ಬರಬೇಕಾಗಿದ್ದರೆ ನಾವು ಒಂದಷ್ಟು ಸಹನೆಗಳ ಮೂಲಕವೇ ಸಾಗಬೇಕು. ಕ್ರಿಸ್ತನಂತೆ ಸಹಿಸುವವರು ಕ್ರಿಸ್ತರಂತೆ ಪುನರುದ್ದಾನಗೊಳ್ಳುವರು, ಮಹಿಮೆ ಪಡೆಯುವರು. ಪ್ರಭು ಕ್ರಿಸ್ತರ ಪನಿರುದ್ಧಾನ ನಮಗೆ ಅತಿ ದೊಡ್ಡ ಭರವಸೆ ನೀಡುತ್ತದೆ.

ಜೀವನದಲ್ಲಿ ಎಲ್ಲಾ ಸಂಕಷ್ಟಗಳ ಸಹನೆಗಳ ಮೂಲಕ ಪುನರುದ್ಧಾನದ ಮಹಿಮೆಗೆ ಪಾತ್ರರಾದ ಏಸುಕ್ರಿಸ್ತರು ನಮಗೆ ಭರವಸೆ ಸಂತೋಷ, ಉತ್ಸಾಹಗಳಿಗೆ ಕಾರಣವಾಗಲಿ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಮಾರ್ ಲಾರೆನ್ಸ್ ಮುಕ್ಕುಯಿ ಹೇಳಿದರು.

LEAVE A REPLY

Please enter your comment!
Please enter your name here