ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ.ಜಯರಾಜ್ ಹೆಗ್ಡೆ ಪುತ್ತಿಲ ಆಯ್ಕೆ March 30, 2024 0 Facebook Twitter WhatsApp ತಣ್ಣೀರುಪಂತ: ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಪಿ.ಜಯರಾಜ್ ಹೆಗ್ಡೆ ಪುತ್ತಿಲ ಆಯ್ಕೆಯಾಗಿದ್ದಾರೆ. ಇವರು ಮಾಜಿ ತಾ.ಪಂ ಸದಸ್ಯರಾಗಿ, ಪುತ್ತೂರು ದ.ಕ ಜೈನ ವಿದ್ಯವರ್ದಕ ಸಂಘದ ಅಧ್ಯಕ್ಷರಾಗಿ, ಹಾಗೂ ಬಾರ್ಯ ಪುತ್ತಿಲ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.