ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ರಾಘವ ಹೆಚ್. ಗೇರುಕಟ್ಟೆ, ದಯಾನಂದ ಪಿ. ಬೆಳಾಲು ಆಯ್ಕೆ

0

ಬೆಳ್ತಂಗಡಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಗೇರುಕಟ್ಟೆಯ ರಾಘವ ಹೆಚ್ ಮತ್ತು ದಯಾನಂದ ಪಿ. ಬೆಳಾಲು ಆಯ್ಕೆಯಾಗಿದ್ದಾರೆ.

ಕರ್ನಾಟಕ ಸರಕಾರ ದ. ಕ. ಜಿಲ್ಲೆಯಿಂದ ನೇಮಕ ಮಾಡಿದ 10 ಸದಸ್ಯರುಗಳಲ್ಲಿ ಬೆಳ್ತಂಗಡಿ ತಾಲೂಕಿನ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here