ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಬರೋಡದ ಉದ್ಯಮಿ ದಯಾನಂದ ಬಿ.ಬೊಂಟ್ರ ಭೇಟಿ-ಸ್ವಾಮೀಜಿಯವರಿಂದ ಗೌರವ

0

ಧರ್ಮಸ್ಥಳ : ಬರೋಡ ಉದ್ಯಮಿ ದಯಾನಂದ ಬಿ.ಬೊಂಟ್ರ ಮತ್ತು ಅವರ ಪತ್ನಿ ಶೋಭಾ ಬೊಂಟ್ರ ದಂಪತಿ ಫೆ.29ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀರಾಮನ ದರ್ಶನ ಮಾಡಿದರು.

ಇವರನ್ನು ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರು ಶಾಲು ಹೊದಿಸಿ ಸನ್ಮಾನದೊಂದಿಗೆ ಆಶೀರ್ವಾವಚನ ನೀಡಿದರು.

LEAVE A REPLY

Please enter your comment!
Please enter your name here