ಮಾಲಾಡಿ: ಅಂತರ ನಿವಾಸಿ ಸಂಪತ್ ರಾಜ್ ಭಟ್ ನಿಧನ

0

ಬೆಳ್ತಂಗಡಿ: ಮಾಲಾಡಿ ಗ್ರಾಮದ ಮಡಂತ್ಯಾರು ಸಮೀಪದ ಅಂತರ ನಿವಾಸಿ ಸಂಪತ್ ರಾಜ್ ಭಟ್(68ವ) ಅವರು ಫೆ.6ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಕೃಷಿಕರಾಗಿದ್ದ ಅವರು ಈ ಹಿಂದೆ ಮೈಸೂರಿನ ಹೋಟೆಲೊಂದರಲ್ಲಿ 40ಕ್ಕೂ ಅಧಿಕ ವರ್ಷ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ಮ್ಯಾನೇಜರ್ ಅಗಿ ನಿವೃತ್ತಿ ಹೊಂದಿದ್ದರು.

ಜನಾನುರಾಗಿಯಾಗಿದ್ದ ಸಂಪತ್ ರಾಜ್ ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here