ವೇಣೂರು ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ವೇಣೂರು: ವೇಣೂರು ಮಸೀದಿಯಲ್ಲಿ 75ನೇ ಗಣರಾಜೋತ್ಸವನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷ ಮುಹಮ್ಮದ್ ಕೆರೆಕೋಡಿ ಧ್ವಜಾರೋಹಣಗೈದರು. ಧರ್ಮಗುರು ನಿಝಾರ್ ಸಖಾಫಿ ಉಳ್ಳಾಲ, ಶಬೀರ್ ಸಅದಿ ನೆಕ್ಕಿಲ್ ಹಾಗೂ ರಶೀದ್ ಹನೀಫಿ ಉಜಿರೆ ಸಂದೇಶ ಭಾಷಣ ಮಾಡಿದರು.

ಕಾಯ೯ದಶಿ೯ ಬಶೀರ್, ಖಜಾಂಜಿ ರಫೀಖ್, ಸದಸ್ಯರು ಸೇರಿದಂತೆ ಊರಿನ ಗಣ್ಯರೂ, ಮದ್ರಸದ ವಿಧ್ಯಾಥಿ೯ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here