ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಮದಾನ

0

ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಣ್ಣೀರುಪಂತ ವಲಯದ ಕರಾಯ ಕುಪ್ಪೆಟ್ಟಿ ಒಕ್ಕೂಟದ ಸದಸ್ಯರಿಂದ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ತಣ್ಣೀರುಪಂತ ವಲಯದ ಪ್ರಗತಿಬಂಧು ಸ್ವ ಸಹಾಯ ಸಂಘದ ಒಕ್ಕೂಟ ದ ವಲಯಧ್ಯಕ್ಷ ರಾಮಣ್ಣ ಗೌಡ, ದೇವಸ್ಥಾನದ ಆಡಳಿತ ಸಮಿತಿಯ-ಮೊಕ್ತೇಸರ ಲಿಂಗಪ್ಪ ನಾಯ್ಕ, ಶೇಸಪ್ಪ ರೈ, ಸೀತಾರಾಮ ಆಳ್ವ, ಕರಾಯ ಕುಪ್ಪೆಟ್ಟಿ ಪ್ರಗತಿಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here