ಅಳದಂಗಡಿ: ನಮ ಮಾತೆರ್ಲ ಒಂಜೇ ಕಲಾ ತಂಡದ ಸಾಮಾನ್ಯ ಸಭೆ

0

ಅಳದಂಗಡಿ: ನಮ ಮಾತೆರ್ಲ ಒಂಜೇ ಕಲಾ ತಂಡದ ಸಾಮಾನ್ಯ ಸಭೆಯು ಜ.9ರಂದು ಅಳದಂಗಡಿಯ ಜ್ಯೋತಿಕಾ ಸ್ಟುಡಿಯೋದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಳದಂಗಡಿ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾದ ನಮ ಮಾತೆರ್ಲ ಒಂಜೇ ಕಲಾ ತಂಡದ ಸದಸ್ಯರಾದ ಉದ್ಯಮಿ ಜನಾರ್ದನ ಕೊಡಂಗೆ ಇವರನ್ನು ತಂಡದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರಮೇಶ್ ಸುವರ್ಣ, ದರ್ಶನ್ ಶೆಟ್ಟಿ, ಕಿರಣ್ ಕುಮಾರ್, ಮಾರ್ಕು ಡಿಸೋಜ, ಹರೀಶ್, ಸದಾನಂದ, ಶ್ರೀಧರ, ಆಲ್ಫೋನ್ಸ್ ಮೊನಿಸ್, ಸುಜಿತ್, ಹಿತೇಶ್ ಬೇಕಲ್‌, ನಂದನ್‌ ಮತ್ತು ಸಂತೋಷ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here