ಕುದ್ಕೋಳಿ ಕಟ್ಟೆ ಬ್ರಹ್ಮಬೈರ್ದಕಳ ಗರಡಿಯ ವಾರ್ಷಿಕ ಜಾತ್ರೋತ್ಸವದ ಸಮಾಲೋಚನಾ ಸಭೆ

0

ತಣ್ಣೀರುಪಂತ: ತಣ್ಣೀರುಪಂತ-ಪುತ್ತಿಲದ ಗಡಿಭಾಗದ ಕುದ್ಕೋಳಿ ಕಟ್ಟೆಯ ಗ್ರಾಮ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮಬೈರ್ದಕಳ ಗರಡಿಯ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿಯಾಗಿ ಸಮಾಲೋಚನ ಸಭೆ ಜ.7ರಂದು ಗರಡಿಯ ವಠಾರದಲ್ಲಿ ನಡೆಯಿತು.

ಸಭೆಯಲ್ಲಿ ಜಾತ್ರೋತ್ಸವದ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here