ಬಳಂಜ: ನೆಕ್ಕಿಲ ನಾಗಬನ ಜೀರ್ಣೋದ್ಧಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ

0

ಬಳಂಜ: ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಬಳಂಜ ನೆಕ್ಕಿಲ ನಾಗ ಬನ ಜೀರ್ಣೋದ್ಧಾರಗೊಂಡು ಈಶ್ವರ ಭಟ್ ರವರ ವೈದಿಕ ನೇತೃತ್ವದಲ್ಲಿ ಡಿ.29 ರಂದು ನಾಗಪ್ರತಿಷ್ಠೆ, ಆಶ್ಲೇಷ ಬಲಿ ಹಾಗೂ ಅನ್ನಸಂತರ್ಪಣೆ ನೆರವೇರಿತು.

ಈ ನಾಗ ಸಾನಿಧ್ಯಕ್ಕೆ ಸಂಬಂಧಪಟ್ಟ ನೆಕ್ಕಿಲ ಪುರಂದರ ಶೆಟ್ಟಿ ಮತ್ತು ಸಹೋದರರು,ನೆಕ್ಕಿಲ ಜಯರಾಮ ಹೆಗ್ಡೆ ಮತ್ತು ಸಹೋದರ, ಸಹೋದರಿಯರು, ಮಕ್ಕಳು, ಕಾವಡಿ ಬಾಬು ಮತ್ತು ಕುಟುಂಬಸ್ಥರು ಹಾಗೂ ಸ್ಥಳೀಯರು ಒಟ್ಟು ಸೇರಿ ಸುಂದರವಾದ ನಾಗ ದೇವರ ಕಟ್ಟೆಯನ್ನು ನಿರ್ಮಿಸಿ ನಾಗ ಪ್ರತಿಷ್ಠೆ ನೆರವೇರಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯ ಹೆಗ್ಡೆ ಮತ್ತು ಲತಾ ದಂಪತಿಗಳು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ, ಪ್ರಸಾದ ನೀಡಿದರು.

LEAVE A REPLY

Please enter your comment!
Please enter your name here