ಮಡಂತ್ಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ವಿತರಣೆ

0

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯದ ಪುರಿಯ ಕಾರ್ಯಕ್ಷೇತ್ರದ ಶಂಕರ್ ಶೆಟ್ಟಿ ಇವರಿಗೆ ಕಿಡ್ನಿ ವೈಫಲ್ಯ ಸಮಸ್ಯೆ ಇದ್ದು, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯಿಂದ 10,000 ಚೆಕ್ ಮಂಜೂರಾಗಿದ್ದು ಇದನ್ನು ಒಕ್ಕೂಟ ಅಧ್ಯಕ್ಷ ಗುರುವಪ್ಪ ಪೂಜಾರಿ ಇವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರು ವಸಂತ ಕುಮಾರ್, ಸೇವಾ ಪ್ರತಿನಿಧಿ ಜಯಕ್ಷ್ಮಿ ಮತ್ತು ಪದಾಧಿಕಾರಿ ಮೀನಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here