ಮಡಂತ್ಯಾರು: ರಸ್ತೆಯ ಬದಿ ಸ್ವಚ್ಛತೆ- ಹುಲ್ಲು, ಗಿಡ-ಗಂಟಿಗಳ ತೆರವು

0

ಮಡಂತ್ಯಾರು: ಮೂಡಯೂರು-ಮಡಂತ್ಯಾರು ಸಂಪರ್ಕದ‌ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಬೆಳೆದ ಜನ ಸಾಮಾನ್ಯರಿಗೆ ವಾಹನ ಸಂಚಾರಕ್ಕೆ ಅಡ್ಡಿಯಾಗುತಿದ್ದ ಹುಲ್ಲು ಗಿಡ ಗಂಟಿಗಳನ್ನು ಊರಿನವರ ಸಹಕಾರದಿಂದ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.

ವಾರ್ಡಿನ ಪಂಚಾಯತ್ ಸದಸ್ಯ ವಿಶ್ವನಾಥ್ ಪೂಜಾರಿ ಹಾರಬೆ ಸ್ಥಳೀಯರೊಂದಿಗೆ ಸೇರಿಕೊಂಡು ಸಹಕರಿಸಿದರು

LEAVE A REPLY

Please enter your comment!
Please enter your name here