ವೀರಕೇಸರಿ ಬೆಳ್ತಂಗಡಿ ವತಿಯಿಂದ 175 ನೇ ಯೋಜನೆ 7ನೇ ಆಸರೆ ಮನೆಗೆ ಭೂಮಿ ಪೂಜೆ

0

ಬೆಳ್ತಂಗಡಿ: ವೀರಕೇಸರಿ ಬೆಳ್ತಂಗಡಿ ಸಂಘಟನೆಯ ವತಿಯಿಂದ ಶಿರ್ತಾಡಿ ವಿದ್ಯಾನಗರದ ಮಕ್ಕಿ ಎಂಬಲ್ಲಿ ತಾಯಿ, ಮಗ ಇಬ್ಬರೇ ಇರುವ ಹರೀಶ್ ಎಂಬವರ ಬಡ ಕುಟುಂಬಕ್ಕೆ 175ನೇ ಯೋಜನೆ 7ನೇ ಆಸರೆ ಮನೆಯ ಭೂಮಿ ಪೂಜೆ ಅ.15ರಂದು ನಡೆಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಸೈನಿಕ ವೆಂಕಟ್ರಮಣ ಶಮಾ೯ ಗುರುವಾಯನಕೆರೆ, ಶ್ರೀ ದುಗಾ೯ಪರಮೇಶ್ವರಿ ಅಮ್ಮನವರ ಕ್ಷೇತ್ರ ನೆಲ್ಲಿಂಗೇರಿ ಪೆರಾಡಿಯ ಶಶಿಕಲಾ, ಅಧ್ಯಾ ಪೌಂಡೇಶನ್ ಪಡುಬಿದ್ರಿ ಸ್ಥಾಪಕಧ್ಯಕ್ಷ ಸಮಾಜ ಸೇವಕ , ಕಲ್ಟ್ ಫಿಟ್ ಇಂಡಿಯಾ ಹಿರಿಯ ನಿರ್ದೇಶಕ ರಾಕೇಶ್ ಅಜಿಲ,
ಸಮಾಜ ಸೇವಕ ಪ್ರಭಾಕರಸಿ. ಜಿ. ಕನ್ಯಾಡಿ, ಹಿಂದೂ ಜಾಗರಣೆ ವೇದಿಕೆ ಜಿಲ್ಲಾ ಕಾಯ೯ಕಾರಿಣಿ ಪ್ರಮುಖ್ ಗಣೇಶ್ ಕುಲಾಲ್ ಕೆದಿಲ, ತುಮಕೂರು ಮಧುಗಿರಿ ಕೃಷ್ಣ ಮೂತಿ೯, ಲೆಕ್ಕ ಪರಿಶೋದಕರು ಮತ್ತು ತೆರಿಗೆ ಸಲಹೆಗಾರ ಕೃಷ್ಣಮೂರ್ತಿ, ಆಮಂತ್ರಣ ಪರಿವಾರ ಸ್ಥಾಪಕಧ್ಯಕ್ಷ ವಿಜಯ ಕುಮಾರ್ ಜೈನ್, ಭಗವತಿ ಗ್ರೂಪ್ ಪಡುಬಿದ್ರಿಯ ಯುವರಾಜ್ ಕುಲಾಲ್, ಉಜಿರೆ ಶಾರದಾ ಶೋರೂಂನ ಹುಕುಂ ರಾಮ್, ವೀರಕೇಸರಿ ಬೆಳ್ತಂಗಡಿ ಸಂಚಾಲಕ ಸತೀಶ್ ಶೆಟ್ಟಿ, ಸಂಘಟಕ ಪದ್ಮನಾಭ ಪೂಜಾರಿ, ಹಾಗೂ ವೀರಕೇಸರಿ ಬೆಳ್ತಂಗಡಿ ಸಂಘಟನೆಯ ಸದಸ್ಯರುಹಾಜರಿದ್ದರು.

LEAVE A REPLY

Please enter your comment!
Please enter your name here