ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಬ್ರಹ್ಮಾನಂದ ಶ್ರೀಗಳು ಹರಿದ್ವಾರ ಬ್ರಹ್ಮ ಕುಂಡದಲ್ಲಿ ಗಂಗಾ ಸ್ನಾನ

0

ಧರ್ಮಸ್ಥಳ :ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರ ಭಾರತದ ಯಾತ್ರೆಯಲ್ಲಿದ್ದು ಅ.5ರಂದು ಹರಿದ್ವಾರದ ಹರಿ ಕಿ ಪುಡಿ ಬ್ರಹ್ಮ ಕುಂಡದಲ್ಲಿ ಗಂಗಾ ಸ್ನಾನ ಮಾಡಿ ಪವಿತ್ರ ಗಂಗಾ ಆರತಿ ಪೂಜೆ ನಡೆಸಿದರು.

ಈ ಸಂದರ್ಭ ಗಂಗಾ ಸಭಾ ಟ್ರಸ್ಟ್ ನ ಅಧ್ಯಕ್ಷರು ಸ್ವಾಮೀಜಿಯವರಿಗೆ ಗೌರವ ಸಮರ್ಪಣೆ ಮಾಡಿದರು.ಕ್ಷೇತ್ರ ಶಿಷ್ಯ ವರ್ಗದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here