ಶಿವಮಾಣಿಕ್ಯ ತಂಡದಿಂದ ಧನಸಹಾಯ ಹಸ್ತಾಂತರ

0

ಧರ್ಮಸ್ಥಳ: ಶಿವಮಾಣಿಕ್ಯ ತಂಡದ ಇಪ್ಪತ್ತೇಳನೆಯ ಯೋಜನೆಯ ಫಲಾನುಭವಿಗಳಾಗಿರುವ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಾರ್ಯ ಸಮೀಪದ ಕಮಲ ಎನ್ನುವವರ ಮೂರು ಮಕ್ಕಳು ಹುಟ್ಟಿನಿಂದಲೇ ಅಂಧತ್ವದಿಂದ ಬಳಲುತ್ತಿದ್ದು, ತಾಯಿಯು‌ ಕೂಡ ಅನಾರೋಗ್ಯದಿಂದ ಬಳಲುತ್ತಿರುವ ವಿಷಯ ತಿಳಿದು, ಅವರ ಆರ್ಥಿಕ ಸಂಕಷ್ಟವನ್ನು ಮನಗಂಡು, ಇವರಿಗೆ ಶಿವಮಾಣಿಕ್ಯ ತಂಡದಿಂದ ಸಂಗ್ರಹಿಸಲಾದ ಧನಸಹಾಯದ ಮೊತ್ತ 10,000 ರೂ.ಗಳನ್ನು ಸೆ.30ರಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು‌.

LEAVE A REPLY

Please enter your comment!
Please enter your name here