ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ಮೈಸೂರು ದಸರಾ ಕಾವ್ಯ ಶಿಲ್ಪಕಲಾ ಶಿಬಿರಕ್ಕೆ ಆಯ್ಕೆ

0

ಬೆಳಾಲು: ಮೈಸೂರು ದಸರಾ ಮಹೋತ್ಸವ-2023ರ ಅಂಗವಾಗಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಮತ್ತು ದಸರಾ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ಸಹಯೋಗದೊಂದಿಗೆ ಮೈಸೂರು ಕಲಾ ಮಂದಿರದ ಆವರಣದಲ್ಲಿ ಅ.14 ರಿಂದ ನಡೆಯುವ ಸಾಂಪ್ರದಾಯಿಕ ಕಾವ್ಯ ಶಿಲ್ಪಕಲಾ ಶಿಬಿರಕ್ಕೆ ಭಾಗವಹಿಸಲು ಶಿಲ್ಪಿಗಳಾಗಿ ಬೆಳಾಲಿನ ಶಿಲ್ಪಿ ಶಶಿಧರ ಆಚಾರ್ಯ ಆಯ್ಕೆಯಾಗಿದ್ದಾರೆ.

ಶಿಬಿರದಲ್ಲಿ ಭಾಗವಹಿಸಿ ಸೃಜನಶೀಲ ಶಿಲ್ಪಗಳನ್ನು ರಚಿಸಿಕೊಡಲು ಶಿಲ್ಪಿಕಲಾ ಅಕಾಡೆಮಿ ಅವಕಾಶ ಕಲ್ಪಿಸಿದೆ.

LEAVE A REPLY

Please enter your comment!
Please enter your name here