ಧರ್ಮಸ್ಥಳಕ್ಕೆ ಧರ್ಮಸಂರಕ್ಷಣಾ ಯಾತ್ರೆ: ಜೋಡುಸ್ಥಾನದಲ್ಲಿ ಸಂಕಲ್ಪ

0

ಧರ್ಮಸ್ಥಳ: ಕ್ಷೇತ್ರದ ಮೇಲಿನ‌ ಅಪವಾದ ನಿಲ್ಲಬೇಕೆಂದು ಆಗ್ರಹಿಸಿ ಕೈಗೊಳ್ಳಲಾಗುವ ಧರ್ಮಸಂರಕ್ಷಣಾ ಯಾತ್ರೆ ಹಿನ್ನಲೆಯಲ್ಲಿ ಹಲವೆಡೆ ಸಂಕಲ್ಪ ಮಾಡಲಾಗಿದೆ.ಧರ್ಮಸ್ಥಳ ಗ್ರಾಮದ ಜೋಡುಸ್ಥಾನದಲ್ಲಿ ಶಿರಾಡಿ ಮತ್ತು ಕಲ್ಕುಡ ದೈವಗಳ ತಾಣದಲ್ಲಿ ಹಾಗೂ ಜೋಡುಸ್ಥಾನದ ನಿತ್ಯನೂತನ ಭಜನಾ ಮಂದಿರದಲ್ಲಿ ಧರ್ಮ ಸಂರಕ್ಷಣಾ ಯಾತ್ರೆಯ ಕುರಿತು ನಾಗರಿಕರೆಲ್ಲರೂ ಜೊತೆಗೂಡಿ ಸಂಕಲ್ಪ ಕೈಗೊಂಡರು.

ಈ ವೇಳೆ ಭಜನಾ ಮಂದಿರದ ಸದಸ್ಯರಾದ ಜಗದೀಶ್ ಜೈನ್, ಅರುಣ್ ಕುಮಾರ್, ಶಂಕರ್ ಭಟ್, ಸುರೇಂದ್ರ ಜೈನ್, ಜನಾರ್ಧನ್ ಗಾಣಿಗ, ಶಿವಪ್ಪ ನಾಯ್ಕ, ಶೇಖರ್ ಜೈನ್, ಹರ್ಷ ಜೈನ್, ಸತೀಶ್ ಗೌಡ, ಧರ್ಮೇಂದ್ರ ಜೈನ್, ಮಂಜುನಾಥ್, ರಾಜು ಭಂಡಾರಿ, ಗಣೇಶ್ ಭಟ್, ಅಭಿಷೇಕ್, ಜಗದೀಶ್ ನಾಯ್ಕ, ಧನಲಕ್ಷ್ಮಿ ಜನಾರ್ಧನ್, ಸುನೀತಾ ಶ್ರೀಧರ್, ಗಿರಿಜಾ, ಆಶಾ ಪರಮೇಶ್ವರ್, ಶರ್ಮಿಳಾ ಜೈನ್, ಚಂದ್ರಕಲಾ, ಸನ್ಮತಿ, ಭಾರತಿ ಮೋಹನ್, ಸೌಮ್ಯ ಸುರೇಂದ್ರ ಜೈನ್ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here