ಅರಸಿನಮಕ್ಕಿ-ಕೊಕ್ಕಡ ರಸ್ತೆಯಲ್ಲಿರುವ ಅಪಾಯಕಾರಿ ಗಿಡಮರಗಳನ್ನು ತೆರವು ಮಾಡಲು ಗ್ರಾಮಸ್ಥರಿಂದ ಪಂಚಾಯತ್ ಗೆ ಮನವಿ September 22, 2023 0 FacebookTwitterWhatsApp ಅರಸಿನಮಕ್ಕಿ: ಇಲ್ಲಿನ ಪಂಚಾಯತ್ ವ್ಯಾಪ್ತಿಯ ಕೊಕ್ಕಡದ ಕಾಪಿಬಾಗಿಲಿನ ವರೆಗೆ ರಸ್ತೆಯ ಇಕ್ಕೆಲದಲ್ಲಿ ಬೆಳೆದಿರುವ ಸವಾರರಿಗೆ ತೊಂದರೆ ಉಂಟು ಮಾಡುವ ಅಪಾಯಕಾರಿ ಗಿಡ ಮರಗಳನ್ನು ತೆರವು ಮಾಡಲು ಅರಸಿನಮಕ್ಕಿ ಗ್ರಾಮಸ್ಥರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರು. RELATED ARTICLESMORE FROM AUTHOR ಧರ್ಮಸ್ಥಳದಲ್ಲಿ ನೂತನ ಮೂರು ಕಲ್ಯಾಣ ಮಂಟಪಗಳ ಸಮುಚ್ಛಯ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಂದ ಉದ್ಘಾಟನೆ ಕನ್ಯಾಡಿ ಶ್ರೀರಾಮ ಮಹಾ ಸಂಸ್ಥಾನಕ್ಕೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ: ಕ್ಷೇತ್ರದ ಪೀಠಾಧೀಶ ಸದ್ಗುರು ಬ್ರಹ್ಮಾನಂದ ಶ್ರೀ ಗಳಿಂದ ಗೌರವ ಎಕ್ಸೆಲ್ ಪಂಚ ಪರ್ವ ಅಂಗವಾಗಿ ಶ್ರೀ ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ