ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮಿಯಾರು ಪುದುವೆಟ್ಟು ಇದರ ಆಶ್ರಯದಲ್ಲಿ ಗುರು ಪೂಜೆ ಹಾಗೂ ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾಟ

0

ಮೀಯಾರು: ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಇವರ ವತಿಯಿಂದ ಆ.31ರಂದು ಸಂಘದ ವಠಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಗುರು ಪೂಜೆ ಶಾಜು ಕೆ ಆರ್ ಅವರ ನೇತೃತ್ವದಲ್ಲಿ ನಡೆಯಿತು.

ತದನಂತರ ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು.

ಫಲಿತಾಂಶ: ಪ್ರಥಮ ಸಂಸ್ಕೃತಿ ಸುಪಾರಿ ತಂಡ ಕಾಯತ೯ಡ್ಕ,
ದ್ವಿತೀಯ ಸ್ಥಾನ ಅಖಿಲ್ ಮತ್ತು ದಿವ್ಯಜ್ಯೋತಿ ಫ್ರೆಂಡ್ಸ್
ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ ಪಲಿತಾಂಶ: ಪ್ರಥಮ ಸ್ಥಾನ ನಾಗಶ್ರೀ ತಂಡ ಸುಳ್ಯ
ದ್ವಿತೀಯ ಸ್ಥಾನ ಜೈ ಶ್ರೀ ರಾಮ್ ತಂಡ ಕೊಕ್ಕಡ
ಪುರುಷರ ವಲಯ ಮಟ್ಟದ ಹಗ್ಗ ಜಗ್ಗಾಟದ ಪಲಿತಾಂಶ:
ಪ್ರಥಮ ಸ್ಥಾನ ಶಿವಶಕ್ತಿ ತಂಡ ಕಳೆಂಜ
ದ್ವಿತೀಯ ಸ್ಥಾನ ಸಿ ಬಿ ಕೆ ಕಾಯತ೯ಡ್ಕ

ಇದಲ್ಲದೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಮಧ್ಯಾಹ್ನ ಭಕ್ತರಿಗೆ ಮತ್ತು ಕ್ರೀಡಾಪಟುಗಳಿಗೆ ರುಚಿಕರ ಭೋಜನ ವ್ಯವಸ್ಥೆ ಏರ್ಪಡಿಸಿದ್ದರು.

LEAVE A REPLY

Please enter your comment!
Please enter your name here