ಮುಂಡಾಜೆ ಸಿ.ಎ ಬ್ಯಾಂಕಿನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ-ವಾರದ ಸಂತೆಗೆ ಚಾಲನೆ

0

ಮುಂಡಾಜೆ ಸಿ.ಎ. ಬ್ಯಾಂಕಿನಲ್ಲಿ 77ನೇ‌ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ಅಧ್ಯಕ್ಷ ಜನಾರ್ದನ ಗೌಡ ಬೆಳೆಗಾರರಿಂದ ಬಳಕೆದಾರರಿಗೆ ವಾರದ ಸಂತೆಗೆ ಚಾಲನೆ ನೀಡಿದರು.

ನಿವೃತ ಮುಖ್ಯ ಕಾರ್ಯನಿರ್ವಾಹಕ, ಮುಖ್ಯ ಕಾರ್ಯನಿರ್ವಾಹಕ ಚಂದ್ರಕಾಂತ್ ಪ್ರಭು, ಉಪಾಧ್ಯಕ್ಷ ಪ್ರಕಾಶ್ ನಾರಾಯಣ ರಾವ್, ನಿರ್ದೇಶರಾದ ಗಜಾನನ ವಜೆ, ರಾಘವ ಕಲ್ಮಂಜ, ಶಶಿಧರ, ಸಂಜೀವ ಗೌಡ ಮಾಕಲ, ಕೊರಗಪ್ಪ ನಾಯ್ಕ, ಸುಮಾ ಗೋಕಲೆ, ಜ್ಯೋತಿ ಫಡ್ಕೆ ನಾರಾಯಣ ಫಡ್ಕೆ, ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ ಬಂಗೇರ, ರಾಮಣ್ಣ ಶೆಟ್ಟಿ ಅಗರಿ, ಶಾಖೆಯ ಕಾರ್ಯನಿರ್ವಾಹಕರು, ಸಿಬ್ಬಂದಿ ವರ್ಗ ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here