ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ”ಸ್ವಚ್ಛತಾ ಸಪ್ತಾಹ”

0

ನೀರಚಿಲುಮೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ,) ಧರ್ಮಸ್ಥಳ ವತಿಯಿಂದ ನಮ್ಮ ಊರು ನಮ್ಮ ಶ್ರದ್ಧಾ ಕೇಂದ್ರ ”ಸ್ವಚ್ಛತಾ ಸಪ್ತಾಹ” ವನ್ನು ಆ.12ರಂದು ನೀರಚಿಲುಮೆಯ 2 ಬಸ್ ಸ್ಟ್ಯಾಂಡ್ ಗಳ ಸ್ವಚ್ಛತೆ ಹಾಗೂ ಗಿಡ ನೆಡುವ ಮೂಲಕ ನಡೆಸಲಾಯಿತು.

ಈ ಸ್ವಚ್ಛತಾ ಸಪ್ತಾಹದಲ್ಲಿ ಶ್ರೀ ಸಿದ್ಧವನ ನರ್ಸರಿ ನೀರಚಿಲುಮೆ ಇಲ್ಲಿನ ಸಿಬ್ಬಂದಿಗಳು ಹಾಗೂ ಕಾರ್ಮಿಕರ ಉಪಸ್ಥಿತಿಯಲ್ಲಿ ಇದ್ದರು.

LEAVE A REPLY

Please enter your comment!
Please enter your name here