ಬೆಳಾಲು: ಮಾಯ ದೇವಸ್ಥಾನದಲ್ಲಿ ಸ್ವಚ್ಛತೆ ಮತ್ತು ಹೂವಿನ ಗಿಡ ನೆಡುವ ಕಾರ್ಯಕ್ರಮ

0

ಬೆಳಾಲು : ಶ್ರೀ ಮಾಯ ಮಹಾದೇವ ದೇವಸ್ಥಾನದ ಒಳಾಂಗಣದ ಸ್ವಚ್ಛತೆ ಮತ್ತು ದೇವಸ್ಥಾನದ ಸುತ್ತ ಹೂವಿನ ಗಿಡಗಳನ್ನು ನಡುವ ಕಾರ್ಯಕ್ರಮ ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ತಂಡದ ಸದಸ್ಯರಿಂದ ಜು.9 ರಂದು ಜರಗಿತು.

ಈ ಸಂದರ್ಭದಲ್ಲಿ ಶೇಖರ ಗೌಡ ಕೊಲ್ಲಿಮಾರು, ಉಷಾದೇವಿ ಕಿನ್ಯಾಜೆ, ಭಜನಾ ಮಂಡಳಿಯ ಕಾರ್ಯದರ್ಶಿ ಹರೀಶ್ ಆಚಾರ್ಯ, ಭವಾನಿ ಮಾರ್ಪಲು, ಭಜನಾ ತಂಡದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here