ಐಕ್ಯತೆ ಮತ್ತು ಶಾಂತಿಗಾಗಿ ಬೆಳ್ತಂಗಡಿ ಕಥೆಡ್ರಲ್ ಚರ್ಚ್ ನಲ್ಲಿ ಪ್ರಾರ್ಥನೆ

0

ಬೆಳ್ತಂಗಡಿ: ಬೆಳ್ತಂಗಡಿ ಸೆಂಟ್ ಲಾರೆನ್ಸ್ ಕಥೆಡ್ರಾಲ್ ಚರ್ಚ್ ನಲ್ಲಿ ಭಾರತ ದಲ್ಲಿ ಶಾಂತಿ ಐಕ್ಯತೆಗಾಗಿ ಪ್ರಾರ್ಥನಾ ಯಜ್ಞ ವನ್ನು ಆಚರಿಸಲಾಯಿತು.
ದಿನಾಂಕ 25.06.2023ನೇ ಶುಕ್ರವಾರ ದಂದು ಕಥೆಡ್ರಾಲ್ ಚರ್ಚಿನಲ್ಲಿ ಭಾರತೀಯ ರಿನಿವಲ್ ಸರ್ವಿಸ್ ಕಮ್ಮ್ಯೂನಿಯನ್ ಬಾನರಿನಲ್ಲಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ದರ್ಮಾ ಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭಾರತದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸಲಾಯಿತು.ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ದ ವಿವಿಧ ಬಾಗಗಳಿಂದ ಬಂದ ಸದಸ್ಯರು ಈ ಕಾರ್ಯಕ್ರಮ ದಲ್ಲಿ ಬಾಗವಹಿಸಿದರು. ಸರ್ವಿಸ್ ಟೀಮ್ ಮುಖ್ಯಸ್ಥರಾದ ವಂದನಿಯ ಲಾರೆನ್ಸ್ ಪೂಣೋಲಿಲ್ ಸ್ವಾಗತಿಸಿ, ಸ್ಥಳೀಯ ಅಧ್ಯಕ್ಷರಾದ ಸೇಬಾಸ್ಟಿನ್ ಪಿ.ಸಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here