ಬೆಳ್ತಂಗಡಿ: ಕೆಂಬರ್ಜೆ ಮುತ್ತಮ್ಮ ನಿಧನ

0

ಬೆಳ್ತಂಗಡಿ: ಕೆಂಬರ್ಜೆ ಗ್ರಾಮದ ದಿ.ಶ್ರೀಧರ ಪೂಜಾರಿ ಇವರ ಪತ್ನಿ ಮುತ್ತಮ್ಮ(62 ವ) ಜೂ.12 ರಂದು ಬದ್ಯಾರ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.

ಇವರು ಓರ್ವ ಪುತ್ರ ವಸಂತ, ಇಬ್ಬರು ಪುತ್ರಿಯರಾದ ಬಬಿತ, ಸವಿತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.



LEAVE A REPLY

Please enter your comment!
Please enter your name here