ಕೊಯ್ಯೂರು: ಧೀರಜ್ ಶರ್ಮರ ಉಪನಯನ

0

ಕೊಯ್ಯೂರು: ಇಲ್ಲಿಯ ಕೊಯ್ಯೂರು ಗ್ರಾಮದ “ಹೇಮಶ್ರೀ” ರತ್ನಾವತಿ ಮತ್ತು ದಿವಾಕರ ಆಚಾರ್ಯ ದಂಪತಿಗಳ ಪುತ್ರ ಧೀರಜ್ ಶರ್ಮ ರವರ ಉಪನಯನ ಕಾರ್ಯಕ್ರಮವು ಜೂ.6 ರಂದು ಲಾಯಿಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ನೆಲ್ಲಿಂಗೇರಿ ಶ್ರೀಮತಿ ಮತ್ತು ಜಗದೀಶ್ ವಡ್ಡ, ಶ್ರೀಮತಿ ಮತ್ತು ವಸಂತ ಆಚಾರ್ಯ, ರಾಜೇಶ್ ಆಚಾರ್ಯ ವಡ್ಡ, ಕೊಡಂಗೆ ಶ್ರೀಮತಿ ಮತ್ತು ಅಣ್ಣಿ ಆಚಾರ್ಯ, ಪೂಂಜೊಟ್ಟು ರಮೇಶ್ ಆಚಾರ್ಯ, ಕನ್ನಾಜೆ ಶ್ರೀಮತಿ ಮತ್ತು ಪುರುಷೋತ್ತಮ ಆಚಾರ್ಯ ಹಾಗೂ ಬಂಧು- ಬಳಗ ಮತ್ತು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here