ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ: ಬಳಂಜ ನಿಟ್ಟಡ್ಕದಲ್ಲಿ ವಿಜಯೋತ್ಸವ

0

ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ನಿಟ್ಟಡ್ಕದಲ್ಲಿ ಮೇ.20ರಂದು ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪ್ರಮಾಣ ವಚನದ ಬಳಿಕ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಧರ್ಣಪ್ಪ ಪೂಜಾರಿ ಎಚ್., ಪಂಚಾಯತ್ ಮಾಜಿ ಅಧ್ಯಕ್ಷರು ವಿಶ್ವನಾಥ್ ಡೊಂಗ್ರೆ, ಜಿಲ್ಲಾ ಸೋಷಿಯಲ್ ಮೀಡಿಯಾ ಕಾರ್ಯದರ್ಶಿ ಸಂದೀಪ್, ಸತೀಶ್ ಶೆಟ್ಟಿ ಪೊನ್ನೆದಕಲ, ವಸಂತ್ ಪೂಜಾರಿ, ರಮೇಶ್ ಆರ್.ಆರ್., ಮ್ಯಾಕ್ಸಿಂ ಕ್ರಾಸ್ತ, ಜಯ ಪೂಜಾರಿ ಖಂಡಿಗ, ಜೆರಾಮ್ ಲೋಬೊ, ರವೀಂದ್ರ ಬಿ.ಆಮೀನ್, ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here