ಪೆರ್ಲ ಬೈಪಾಡಿ: ಶಾಸಕ ಹರೀಶ್ ಪೂಂಜರ ಗೆಲುವಿನ ಪ್ರಯುಕ್ತ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಂಗಪೂಜೆ

0

ಪೆರ್ಲಬೈಪಾಡಿ: ಮೇ.19ರಂದು ಬಂದಾರು ಗ್ರಾಮದ ಪೆರ್ಲಬೈಪಾಡಿಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀಯುತ ಹೊನ್ನಪ್ಪ ಗೌಡ ಸೋಣಕುಮೆರು ಇವರ ನೇತೃತ್ವದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜರವರ ಅಭೂತಪೂರ್ವ ಗೆಲುವಿನ ಪ್ರಯುಕ್ತ ರಂಗ ಪೂಜೆ ಸೇವೆ‌ಯು ನಡೆಯಿತು.

ಈ ಸಂಧರ್ಭದಲ್ಲಿ ಪ್ರಮುಖರಾದ ಮಹಾಬಲ ಗೌಡ ನಾಗಂದೋಡಿ, ಸೀತರಾಮ‌ ಬೆಳಾಲು, ಡೀಕಯ್ಯ ಗೌಡ ಕಂಚರೊಟ್ಟು, ಬಾಲಕೃಷ್ಣ ಗೌಡ ಪಾಪುದಡ್ಕ, ಕೇಶವ ಗೌಡ ಕೊಂಗುಜೆ, ಆದಪ್ಪ ಗೌಡ ಹಾರ್ತ್ಯಾರು, ನಾರಾಯಣ ಗೌಡ ಪಯ್ಯೋಡಿ, ಲೋಹಿತ್ ಸೋಣಕುಮೆರು, ಸಂಪತ್‌ ಕರ್ಲೋಡಿ, ದೇಜಪ್ಪ ಪಯ್ಯೋಡಿ, ಚಿದಾನಂದ ಬಾಲಂಪಾಡಿ ಹಾಗೂ ದೇವದುರ್ಲಭ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here