ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ದರ್ಶನ್, ಯಶಸ್ ಸೂರ್ಯ ಆಗಮನ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಮುಖ್ಯ ಅತಿಥಿಯಾಗಿರುವ ನಟ ದರ್ಶನ್ ತೂಗುದೀಪ್ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಅವರಿಗೆ ಧರ್ಮಸ್ಥಳದ ಕೃಷ್ಣಸಿಂಗ್ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ದರ್ಶನ್ ರೊಂದಿಗೆ ಯುವ ನಟ ಯಶಸ್ ಸೂರ್ಯ ಕೂಡ ಆಗಮಿಸಿದ್ದಾರೆ.


ಈ ವೇಳೆ ಧರ್ಮಸ್ಥಳ ಪಾರ್ಶ್ವನಾಥ್ ಜೈನ್, ಚಂದನ್ ಕಾಮತ್, ಮಹೇಶ್, ದರ್ಶನ್ ಮ್ಯಾನೇಜರ್ ನಾಗರಾಜ್ ಮುಂತಾದವರು ಜೊತೆಗಿದ್ದರು.

LEAVE A REPLY

Please enter your comment!
Please enter your name here