ಕುದ್ಯಾಡಿಯಲ್ಲಿ ರಕ್ಷಿತ್ ಶಿವರಾಂ ಪರ ಚುನಾವಣಾ ಪ್ರಚಾರ ಮನೆ-ಮನೆ ಭೇಟಿ

0

ಅಳದಂಗಡಿ : ವಿಧಾನಸಭಾ ಚುನವಣೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಅಳದಂಗಡಿ ಭಾಗದ ಕುದ್ಯಾಡಿಯಲ್ಲಿ ಚುನಾವಣಾ ಪ್ರಚಾರ ನಿರತರಾದ ನಿವೃತ್ತ ಎಸ್ಪಿ, ಕಾಂಗ್ರೆಸ್ ಮುಖಂಡ ಪಿತಾಂಬರ ಹೆರಾಜೆ, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ-ಮನೆ ಭೇಟಿ ಕಾರ್ಯಕ್ರಮ ನಡೆಸಿದರು.

LEAVE A REPLY

Please enter your comment!
Please enter your name here