ಪುಂಜಾಲಕಟ್ಟೆ: ಎಸ್ ಡಿ ಪಿ ಐ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ಪುಂಜಾಲಕಟ್ಟೆ: ಇಲ್ಲಿಯ ಬಸವನಗುಡಿಯಲ್ಲಿ ಎಸ್ ಡಿ ಪಿ ಐ ಪಕ್ಷ ತೊರೆದು ಪಾರ್ವತಿ, ಈಶ್ವರ ಮತ್ತು ಕುಕ್ಕಳ ಗ್ರಾಮದ ಗಿರೀಶ್, ಕರುಣಾಕರ, ದೀಪಕ್, ಧರ್ಮರಾಜ್, ಪ್ರಭುದೇವಾ, ಆರ್ ಮುರ್ಗನ್, ಮಂಜುನಾಥ್ ಬಿಜೆಪಿ ಪಕ್ಷ ತೊರೆದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

LEAVE A REPLY

Please enter your comment!
Please enter your name here