ಬೆಳಾಲು, ಬಂದಾರು ಗ್ರಾಮದ ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

0

ಬೆಳಾಲು : ಬೆಳಾಲು ಗ್ರಾಮ 178 ಬೂತ್ ನ ಕಾಂಗ್ರೆಸ್ ‌ಬೂತ್ ಅಧ್ಯಕ್ಷರಾದ ಕೇಶವ‌ ಕರ್ಪುದಗುಡ್ಡೆ, ಪ್ರಮುಖರಾದ ಯಶೋಧರ ಗೌಡ ಅಲಕೆದಡ್ಡ, ಸಂತೋಷ್ ಮಡಿವಾಳ, ದಿನೇಶ್ ಗೌಡ ಕರ್ಪುದಗುಡ್ಡೆ, ಪ್ರವೀಣ್, ಉಪೇಂದ್ರ‌‌ ಕರ್ಪುದಗುಡ್ಡೆ, ಪ್ರಭಾಕರ ಗೌಡ ಹೊಂಪೆಜಾಲು, ಬಂದಾರು ಗ್ರಾಮದ ಪೆರ್ಲ-ಬೈಪಾಡಿ 219 ಬೂತ್ ನ ಕಾಂಗ್ರೆಸ್ ‌ಬೂತ್ ಪ್ರಮುಖರಾದ ದಿವಾಕರ ಗೌಡ ಬಾಲಂಪಾಡಿ, ಚೆನ್ನಕೇಶವ ಗೌಡ ಬನದಮಜಲು, ನೇಮಣ್ಣ ಗೌಡ ಬೈದ್ರೊಟ್ಟು, ವಸಂತ ನಾಯ್ಕ ಕಾಪಿನಬಾಗಿಲು, ಮತ್ತು ಕಮಲಾಕ್ಷ ಗೌಡ ಬೈಪಾಡಿ ಇವರನ್ನು ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ‌ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಡೀಕಯ್ಯ ಗೌಡ ಕಂಚರೊಟ್ಟು, ಉಮೇಶ್ ಗೌಡ ಅಂಗಡಿಮಜಲು, ಲಕ್ಷ್ಮಣ ಗೌಡ ಕಿಲಾರು, ಜಯಂತ ಗೌಡ ಬೈಪಾಡಿ, ಯಶವಂತ ಗೌಡ ಬೆಳಾಲು ಸುರೇಂದ್ರ ಸುರುಳಿ, ದಾಮೋದರ ಕಾಡಂಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here