ಕೊಯ್ಯೂರು: ಮೊಬೈಲ್ ಹಿಂದುರಿಗಿಸಿ ಕೊಟ್ಟು ಮಾನವೀಯತೆ ಮೆರೆದ ಪಿಕಪ್ ಚಾಲಕ ಸಲೀಮ್

0

ಕೊಯ್ಯೂರು: ಕಳಿಯ ಗ್ರಾಮದ ಗೇರುಕಟ್ಟೆ ಹೈಸ್ಕೂಲ್ ರಸ್ತೆಯಲ್ಲಿ ಪಿಕಪ್ ಚಾಲನೆ ಮಾಡಿಕೊಂಡು ಸಲೀಮ್ ರವರು ಹೋಗುತ್ತಿದಾಗ ಬೆಲೆ ಬಾಳುವ ಮೊಬೈಲ್ ರಸ್ತೆಯಲ್ಲಿ ಬಿದ್ದದನ್ನು ಕಂಡು ಅದನ್ನು ತೆಗೆದುಕೊಂಡು ಹೋಗಿ ಅದರ ವಾರೀಸುದಾರರಾದ ಚಂದ್ರ ಬರಾಯರವರಿಗೆ ನೀಡಿ ಮಾನವೀಯತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here