ಕೊಯ್ಯೂರು ಕೆ.ಎ.ಯು ಹೆಲ್ಫ್ ಲೈನ್ ಹಾಗೂ ದೇರಳಕಟ್ಟೆ ಯೆನಪೋಯ ಆಸ್ವತ್ರೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ

0

ಕೊಯ್ಯೂರು : ಕೆ ಎ ಯು ಹೆಲ್ಫ್ ಲೈನ್ ಕೊಯ್ಯೂರು ಹಾಗೂ ಬ್ಲಡ್ ಹೆಲ್ಫ್ ಲೈನ್ ಕರ್ನಾಟಕ (ರಿ) ಯೆನಪೋಯ ಆಸ್ವತ್ರೆ ರಕ್ತನಿಧಿ ದೇರಳಕಟ್ಟೆ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ವೈ ಬಿ ರೆಸಿಡೆನ್ಸಿ ದರ್ಖಾಸ್ ಎರುಕಡಪ್ಪು ಕೊಯ್ಯೂರು ಇಲ್ಲಿ ಮಾ. 5 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲೊಕೇಶ್ ಪಾಂಬೇಲು, ಜನಾಬ್ ಲತೀಫ್ ಕುಮೇರ್, ಎಂ ಜೆ ಎಂ ಅಧ್ಯಕ್ಷರಾದ ರಫೀಕ್ ಬೆಲ್ಡೆ, ಅಬ್ದುಲ್ ರಝಾಕ್ ದರ್ಖಾಸ್ ಭಾಗವಹಿಸಿದರು. ಯೂಸುಫ್ ಕೊಯ್ಯೂರು ಸ್ವಾಗತಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here